tag:blogger.com,1999:blog-8435086295790973691.post3528294731365485337..comments2023-06-17T17:20:55.008+05:30Comments on ಅನಿಸುತಿದೆ.....: ಕತ್ತಲೆಂಬ ಭ್ರಮೆಯಲ್ಲಿ ಬೆಳಕಿನ ಹುಡುಕಾಟ...ಪದ್ಮಾ ಭಟ್http://www.blogger.com/profile/16312588079136872615noreply@blogger.comBlogger11125tag:blogger.com,1999:blog-8435086295790973691.post-56078861735168209262014-01-09T10:49:05.657+05:302014-01-09T10:49:05.657+05:30ಇಷ್ಟವಾಯ್ತು :) ಇಷ್ಟವಾಯ್ತು :) ಮಂಜುನಾಥhttp://manjukavidaaga.blogspot.in/noreply@blogger.comtag:blogger.com,1999:blog-8435086295790973691.post-76653925135900366472014-01-05T15:54:35.196+05:302014-01-05T15:54:35.196+05:30ಆಯ್ಕೆಯ ವಿಷಯ ಚೆನ್ನಾಗಿದೆಆಯ್ಕೆಯ ವಿಷಯ ಚೆನ್ನಾಗಿದೆakshaya kanthabailuhttps://www.blogger.com/profile/13701645790362783654noreply@blogger.comtag:blogger.com,1999:blog-8435086295790973691.post-5977989756816222042013-12-20T15:39:12.845+05:302013-12-20T15:39:12.845+05:30ಪದ್ಮಾ ಭಟ್... ನಿಜ ಬೋರ್ ಎಂಬುದಕ್ಕೆ ಅರ್ಥವಿಲ್ಲ. ಬಹುಶಃ ಮ...ಪದ್ಮಾ ಭಟ್... ನಿಜ ಬೋರ್ ಎಂಬುದಕ್ಕೆ ಅರ್ಥವಿಲ್ಲ. ಬಹುಶಃ ಮನಸ್ಸು ಬೇಸರಗೊಂಡು, ಯಾರನ್ನೋ ಕಳಕೊಂಡೆವೋ ಎಂಬ ಭಾವದಿಂದ ಏನು ಮಾಡಬೇಕೆಂದು ತೋಚದೇ ಉದಾಸೀನಗೊಂಡಾಗ ನಾವು ಆ ಭಾವನೆಯನ್ನು ಬೋರ್ ಎಂಬ ಪದದೊಂದಿಗೆ ವ್ಯಕ್ತಪಡಿಸುತ್ತೇವಷ್ಟೆ. ಉದಾಹರಣೆಗೆ ಈಗಿನ ಸಣ್ಣ ಮಕ್ಕಳು ಕೂಡಾ ಅಯ್ಯೋ ಬೋರ್ ಆಗ್ತಿದೆ ಅನ್ನುತ್ತವೆ. ವಾಸ್ತವವಾಗಿ ಅವರ ಭಾವನೆಗೆ ಸೂಕ್ತ ಪದ ದೊರಕದಿದ್ದಾಗ ಸುಲಭವಾಗಿ ದೊರಕುವ ಬೋರ್ ಪದವನ್ನು ಸಂಭೋದಿಸುತ್ತವೆ. ಹಾಗಂತ ಅದು ಅದೇ ಅಲ್ಲ! ಅದು ಹೆಸರಿಲ್ಲದ ಭಾವನೆ.<br />ಹೆಚ್ಚಾಗಿ ಮನೆಯಲ್ಲಿ ದೊಡ್ಡ ಕಾರ್ಯಕ್ರಮ ಮುಗಿದು ಎಲ್ಲಾ ಬಂಧುಗಳು ಹೋದ ಮೇಲೆ ಉಂಡಾಗುವ ನೀರಸ ಮೌನ ಇದೆಯಲ್ಲಾ ಅದನ್ನು ವಣರ್ಿಸಲು ಸೂಕ್ತ ಪದ ದೊರಕದಿದ್ದಾಗ, ಕೆಲಸ ಮಾಡುವ ಮನಸ್ಸಿಲ್ಲದಿದ್ದಾಗ ನಾವು ಅದನ್ನೇ ಬೋರ್ ಎಂದು ಬಿಡುತ್ತೇವೆ.<br /><br />ಲೇಖನ ಒಳ್ಳೆಯದಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ ನಾವು ಸದಾ ಕ್ರಿಯಾಶೀಲರಾಗಿದ್ದರೆ ಇಂತಹ ಪದ ಪ್ರಯೋಗದ ಅನಿವಾರ್ಯತೆ ಬರಲಾರದು ಎಂಬ ಸಾರ ಅರ್ಥಪೂರ್ಣವಾಗಿದೆ. ಧನ್ಯವಾದಗಳು ಮಾತಿನಮಂಚhttps://www.blogger.com/profile/12792649244012883184noreply@blogger.comtag:blogger.com,1999:blog-8435086295790973691.post-86764207272029759032013-12-17T14:35:56.691+05:302013-12-17T14:35:56.691+05:30thank u aadi :)thank u aadi :)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-21901484340467328402013-12-17T14:35:21.718+05:302013-12-17T14:35:21.718+05:30houdalwa raghanna :) dhanyavadagaluhoudalwa raghanna :) dhanyavadagaluಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-3168910965875845992013-12-17T14:34:36.605+05:302013-12-17T14:34:36.605+05:30dhanyavadagalu shri :)dhanyavadagalu shri :)ಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-72270789206627791512013-12-17T14:34:06.966+05:302013-12-17T14:34:06.966+05:30dhanyavaadagalu :) bartha iridhanyavaadagalu :) bartha iriಪದ್ಮಾ ಭಟ್https://www.blogger.com/profile/16312588079136872615noreply@blogger.comtag:blogger.com,1999:blog-8435086295790973691.post-1404314676760976082013-12-17T05:41:15.839+05:302013-12-17T05:41:15.839+05:30ಚೆಂದ ಇದ್ದು ಪದ್ದು...ಕೆಲವೊಮ್ಮೆ ಬಹಳ ಖುಷಿ ನೀಡಿದ ವಿಷಯಗಳ...ಚೆಂದ ಇದ್ದು ಪದ್ದು...ಕೆಲವೊಮ್ಮೆ ಬಹಳ ಖುಷಿ ನೀಡಿದ ವಿಷಯಗಳು ಇಲ್ಲವಾಗಿ ಬಹಳ ಕಾಡುತ್ತವೆ...! <br />A matured article to guide one person to find happiness in himself :) :) Nice :)Adarsha B S https://www.blogger.com/profile/04517776697240442170noreply@blogger.comtag:blogger.com,1999:blog-8435086295790973691.post-12150226477213758052013-12-16T12:10:56.658+05:302013-12-16T12:10:56.658+05:30ನಮ್ಮ ಎಷ್ಟೋ ಭಾವನೆಗಳು ನಮ್ಮ ಬದುಕಿನ ರೀತಿಯನ್ನು ಅವಲಂಬಿಸಿ...ನಮ್ಮ ಎಷ್ಟೋ ಭಾವನೆಗಳು ನಮ್ಮ ಬದುಕಿನ ರೀತಿಯನ್ನು ಅವಲಂಬಿಸಿರುತ್ತವೆ....<br />ಬೋರಿಂಗ್ ಅನ್ನಲು ಕಾರಣ ನಮ್ಮಲ್ಲಿನ ಅದೇ ಅದೇ ರುಟೀನ್ ಗಳು.....<br />ತೀರಾ ಸಂತೋಷವಾಗಿರುವವರು.... ಯಾವುದೇ ಸಮಸ್ಯೆಗಳಿರದೇ ಹಾಯಾಗಿ ಬದುಕುತ್ತಿರುವವರು ಕೂಡಾ <br />ಬದುಕು ಬೋರಾಗಿ ಬಿಟ್ಟಿದೆ ಅಂತಾರೆ.... ಬದುಕಿನಲ್ಲಿ ಬದಲಾವಣೆ ಬೇಕು ಮತ್ತು ಅದು ಸಕಾರಾತ್ಮಕವಾಗಿರಬೇಕು....<br /><br />ಪದ್ಮಾ......ಚಂದದ ಬರಹ......ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-8435086295790973691.post-62257795151215572142013-12-14T13:13:04.313+05:302013-12-14T13:13:04.313+05:30ಪದ್ಮಾ -
ಇಷ್ಟವಾಯಿತು ಬರಹ...
ಜಗತ್ತಿನಲ್ಲಿರುವ ಜನರೆಲ್ಲ ...ಪದ್ಮಾ - <br />ಇಷ್ಟವಾಯಿತು ಬರಹ...<br />ಜಗತ್ತಿನಲ್ಲಿರುವ ಜನರೆಲ್ಲ ಸಲಹೆಗಳನ್ನು ಕೊಡಬಲ್ಲರು ಆದರೆ ನಮ್ಮ ಮನಸ್ಸಿಗೆ ಅರ್ಥಮಾಡಿಸಿಕೊಳ್ಳುವವರು ನಾವೊಬ್ಬರೇ.. ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಾವೇ ಆಗಿರುತ್ತೇವೆ..<br />ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು...<br />ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು..<br />ಚಂದದ ಸಾಲುಗಳು...:)ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-8435086295790973691.post-3850038064002399562013-12-14T12:35:35.235+05:302013-12-14T12:35:35.235+05:30ಹಾಯ್
ಪದ್ಮಾಜಿ `ಕತ್ತಲೆಂಬ ಭ್ರಮೆಯಲ್ಲಿ ಬೆಳಕಿನ ಹುಡುಕಾಟ.....ಹಾಯ್<br />ಪದ್ಮಾಜಿ `ಕತ್ತಲೆಂಬ ಭ್ರಮೆಯಲ್ಲಿ ಬೆಳಕಿನ ಹುಡುಕಾಟ... ``<br />ಚೆಂದದ ಲೇಖನ.!!ಕನಸುhttps://www.blogger.com/profile/11644309530498061212noreply@blogger.com